Live Stream

[ytplayer id=’22727′]

| Latest Version 8.0.1 |

Local News

14 ಕುರಿ ಮರಿಗಳನ್ನು ಬಲಿಪಡಿದ ತೋಳ…!

14 ಕುರಿ ಮರಿಗಳನ್ನು ಬಲಿಪಡಿದ ತೋಳ…!

ಯಮಕನಮರಡಿ: ಉಳ್ಳಾಗಡ್ಡಿ ಖಾನಾಪುರದ ತುದಿಮಾಳ ತೋಟದ ವಲಯದಲ್ಲಿ ಶುಕ್ರವಾರ ರಾತ್ರಿ ಶಂಕರ್ ಯಲ್ಲಪ್ಪ ನಾಯಕ ಹಾಗೂ ದುಂಡಪ್ಪ ಬಾಬು ನಾಯಕ ಅವರಿಗೆ ಸೇರಿದ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಕಮತಿ, ಪಶು ವೈದ್ಯಾಧಿಕಾರಿ ಡಾ. ಮಲ್ಲಪ್ಪ ತಳವಾರ, ಕುರಿಗಾರರ ಸಂಘದ ಅಧ್ಯಕ್ಷ ಶಂಕರ್ ಹೆಗಡೆ, ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹುಕ್ಕೇರಿ ತಾಲೂಕ ಅರಣ್ಯ ಇಲಾಖೆ ಅಧಿಕಾರಿ ಬಿ ಎಲ್ ಸನದಿ 14 ಕುರಿ ಮರಿಗಳನ್ನು ತೋಳ ಬಲಿ ಪಡದಿದೆ ಕುರಿಗಾರರಾದ ಶಂಕರ್ ನಾಯಕ್ ಹಾಗೂ ದುಂಡಪ್ಪ ನಾಯಕ್ ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ ಎಂದರು.

ವರದಿ:ಕಲ್ಲಪ್ಪ ಪಾಮನಾಯಿಕ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";