Live Stream

[ytplayer id=’22727′]

| Latest Version 8.0.1 |

Local NewsState News

ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ತಂದೆ ಮಕ್ಕಳ ಶವ ಪತ್ತೆ…!

ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ತಂದೆ ಮಕ್ಕಳ ಶವ ಪತ್ತೆ…!

ಬೆಳಗಾವಿ: ಘಟಪ್ರಭಾ ನದಿಯಲ್ಲಿ ರವಿವಾರ ಮೀನು ಹಿಡಿಯಲು ಹೋಗಿ ತಂದೆ ಮಕ್ಕಳ ನೀರು ಪಾಲಾಗಿದ್ದ ಘಟನೆ ವರದಿಯಾಗಿತ್ತು.

ಹುಕ್ಕೇರಿ ತಾಲೂಕಿನ ಬೆನಕನಹೊಳಿ ಬಳಿ ಘಟಪ್ರಭಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ, ತಂದೆ-ಮಕ್ಕಳು, ರಾಮ ಅಂಬಲಿ ತಂದೆ (49), ಮಕ್ಕಳು ರಮೇಶ (14), ಯಲ್ಲಪ್ಪ (12) ನೀರು ಪಾಲಾದ ದುರ್ದೈವಿಗಳು.

ಇವರ ಶವ ಶೋಧ ಕಾರ್ಯಚರಣೆ ನಿನ್ನೆಯಿಂದ ನಡೆದಿತ್ತು. ಸದ್ಯ ಇಂದು ಸಂಜೆ 2 ಶವ ಪತ್ತೆಯಾಗಿದ್ದು, 3ನೆ ಶವದ ಶೋಧ ಕಾರ್ಯ ಮುಂದುವರಿದಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";