Live Stream

[ytplayer id=’22727′]

| Latest Version 8.0.1 |

Local News

ಕೃಷ್ಣಾ ನದಿಯಲ್ಲಿ ಸೆರೆ ಸಿಕ್ಕ ಅಪರೂಪದ 20 ಕೆಜಿ ಬಾಳಿ ಮೀನು!

ಕೃಷ್ಣಾ ನದಿಯಲ್ಲಿ ಸೆರೆ ಸಿಕ್ಕ ಅಪರೂಪದ 20 ಕೆಜಿ ಬಾಳಿ ಮೀನು!

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿ ಭರ್ಜರಿಯಾಗಿ ಹರಿಯುತ್ತಿದೆ. ಈ ಪ್ರವಾಹದಿಂದಾಗಿ ನದಿಯಲ್ಲಿ ಅಪರೂಪದ ಬೃಹತ್‌ ಬಾಳಿ ಮೀನು ಒಂದು ಸೆರೆ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮೀನುಗಾರ ಸಾಗರ ಅವರು ಬಲೆಗೆ ಬಿದ್ದ ಈ ಮೀನು ಹಿಡಿದಿದ್ದಾರೆ. ಸಿಕ್ಕಿರುವ ಬಾಳಿ ಮೀನು ಸುಮಾರು 20 ಕೆಜಿ ತೂಕ ಹೊಂದಿದ್ದು, ಇದೊಂದು ಅಪರೂಪದ ಮತ್ತು ಮೌಲ್ಯಯುತ ಜಾತಿಯ ಮೀನು ಎನ್ನಲಾಗಿದೆ. ಸ್ಥಳೀಯರ ಹುಬ್ಬೇರಿಸುವಂತಹ ಈ ಅಪರೂಪದ ಮೀನು ಸುದ್ದಿ ಇಡೀ ಗ್ರಾಮದಲ್ಲಿ ಕುತೂಹಲ ಮೂಡಿಸಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";