Live Stream

[ytplayer id=’22727′]

| Latest Version 8.0.1 |

Local News

ಶಿರೂರ್ ಡ್ಯಾಂ ಕಾಲುವೆ ನೀರಿನಲ್ಲಿ ಜಾರಿ ಬಿದ್ದು ಬಾಲಕನ ಸಾವು

ಶಿರೂರ್ ಡ್ಯಾಂ ಕಾಲುವೆ ನೀರಿನಲ್ಲಿ ಜಾರಿ ಬಿದ್ದು ಬಾಲಕನ ಸಾವು

 

ಯಮಕನಮರಡಿ: ಶಿರೂರ ಹಿಡಕಲ್ ಡ್ಯಾಂ
ಕಾಲುವೆ ನೀರಲ್ಲಿ ಕಾಲು ತೊಳೆಯಲು ಹೋದ ಬಾಲಕನೊಬ್ಬ ಚಾರಿಬಿದ್ದು ನೀರಿನ ಸೆಳೆತಕೆ ಸಿಲುಕಿ ಮೃತಪಟ್ಟಿದ್ದಾನೆ.

ಬೆಳಗಾವಿ ನಗರದ ಇಲಿಯಾಸ್ ಕಾಶಿಮಲಿ ಶೇಖ(16) ಮೃತಪಟ್ಟ ಬಾಲಕ. ಕುಟುಂಬದೊಂದಿಗೆ ವಿಹಾರಕ್ಕಾಗಿ ಮಂಗಳವಾರ ಶಿರೂರ್ ಡ್ಯಾಂಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತದೇಹವು ಬುಧವಾರ ದೊರಕಿದೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";