Live Stream

[ytplayer id=’22727′]

| Latest Version 8.0.1 |

Local News

ಪ್ರಕಟಣೆ: ಯುಗಾದಿ ಕವಿಗೋಷ್ಠಿ

ಪ್ರಕಟಣೆ: ಯುಗಾದಿ ಕವಿಗೋಷ್ಠಿ

 

ಹುಕ್ಕೇರಿ: ಯುಗಾದಿ ಹಬ್ಬದ ಪ್ರಯುಕ್ತ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು ಆನ್ಲೈನ್ ಕವಿಗೋಷ್ಠಿ ಆಯೋಜಿಸಿದೆ . ಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಕವನವನ್ನು ವಾಚನಮಾಡಿ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಭಾಗವಹಿಸಲು ಆಸಕ್ತಿ ಹೊಂದಿರುವವರು ಸಂಪರ್ಕಿಸಿರಿ 9980685665 ಕೊನೆಯ ದಿನಾಂಕ 31 ಮಾರ್ಚ್‌ 2025 ರ ಸಂಜೆ 6:00 ಗಂಟೆಯವರೆಗೆ ಕಳುಹಿಸಬಹುದು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";